BJP Karnataka
@BJP4Karnataka
Official account of BJP Karnataka
ID:25123615
http://karnataka.bjp.org 18-03-2009 18:31:05
63,0K Tweets
522,5K Followers
12 Following
ಕಾಂಗ್ರೆಸ್ ಗೆದ್ದರೆ ಅಯೋಧ್ಯೆಯ ಶ್ರೀರಾಮ ಮಂದಿರಕ್ಕೆ ಬಾಬ್ರಿ ಬೀಗ ಹಾಕಲಿದೆ. ಇದನ್ನು ತಡೆಯಲು ಬಿಜೆಪಿ 400 ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲ್ಲಬೇಕು.
- ಪ್ರಧಾನಿ ಶ್ರೀ Narendra Modi
#PhirEkBaarModiSarkar #AbkiBaar400Paar #ಮತ್ತೊಮ್ಮೆಮೋದಿಸರ್ಕಾರ
Congress appointed 'Nawaz' to oversee the Brahmotsavam event at the Shri Avimukteshwara Swamy Temple in Hoskote.
After attempting to loot our temples, the Hindu-hating CM Siddaramaiah now seeks to control temples & their resources by appointing non-Hindus.
Congress govt in…
ಪಿಎಂ ಉಜ್ವಲ ಯೋಜನೆಯನ್ನು ಇನ್ನಷ್ಟು ವಿಸ್ತರಿಸಲಾಗುವುದು - ಇದು ಮೋದಿ ಗ್ಯಾರಂಟಿ.
#PhirEkBaarModiSarkar #AbkiBaar400Paar #ಮತ್ತೊಮ್ಮೆಮೋದಿಸರ್ಕಾರ
ಬೆಂಗಳೂರು ನಗರದಲ್ಲಿ ಕೆಲವೆಡೆ ಬಿಡಿಎ ಕಾಂಪ್ಲೆಕ್ಸ್ಗಳನ್ನು ಲೀಸ್ಗೆ ಕೊಡಲು ಮುಂದಾಗಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಹಮ್ಮಿಕೊಳ್ಳಲಿರುವ ಹೋರಾಟದ ಕುರಿತು ಇಂದು ಪ್ರತಿಪಕ್ಷ ನಾಯಕರಾದ ಶ್ರೀ R. Ashoka (ಮೋದಿ ಅವರ ಕುಟುಂಬ) ಅವರು ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿದರು.
ಈ ಸಂದರ್ಭದಲ್ಲಿ ರಾಜ್ಯ…
ಮೋದಿ ಎಂದರೆ ನಂಬಿಕೆ... ಹೀಗಾಗಿಯೇ ಎಲ್ಲರೂ ಮೋದಿಯವರನ್ನು ಬೆಂಬಲಿಸುತ್ತಿದ್ದಾರೆ.
#ModiKiGuarantee ಯ ಈ ಅವಕಾಶವನ್ನು ಕಳೆದುಕೊಳ್ಳಬೇಡಿ.
#PhirEkBaarModiSarkar #AbkiBaar400Paar #ಮತ್ತೊಮ್ಮೆಮೋದಿಸರ್ಕಾರ
ಮತದಾನ ಮಾಡಿ, ವಿಕಸಿತ ಭಾರತ ನಿರ್ಮಾಣಕ್ಕೆ ನಿಮ್ಮ ಕೊಡುಗೆ ನೀಡಿ.
ಇನ್ನು ಕೆಲವು ಗಂಟೆಗಳಷ್ಟೇ ಬಾಕಿ, ಆದಷ್ಟು ಬೇಗನೆ ಹೋಗಿ ಮತ ಚಲಾಯಿಸಿ.
#ModiKiGuarantee #PhirEkBaarModiSarkar #AbkiBaar400Paar #ಮತ್ತೊಮ್ಮೆಮೋದಿಸರ್ಕಾರ
ಆಟೋಗ್ರಾಫ್ ಪ್ಲೀಸ್ ಎಂದ ಮಕ್ಕಳು !
ಗುಜರಾತ್ನ ಅಹಮದಾಬಾದ್ನಲ್ಲಿ ಮತದಾನ ಕೇಂದ್ರದ ಬಳಿ ಪ್ರಧಾನಿ ಶ್ರೀ Narendra Modi ಅವರು ಬಾಲಕಿಯರು ಬಿಡಿಸಿದ್ದ ಚಿತ್ರಗಳಿಗೆ ಮನಸೋತು ಆಟೋಗ್ರಾಫ್ ನೀಡಿದ ಕ್ಷಣ.
#PhirEkBaarModiSarkar #AbkiBaar400Paar #ಮತ್ತೊಮ್ಮೆಮೋದಿಸರ್ಕಾರ
ನೀವು ಮೋದಿ 3.0 ಕಡೆ ಹೆಜ್ಜೆ ಇಡುತ್ತಿದ್ದೀರಿ...
ಅಭಿವೃದ್ಧಿಯೆಡೆಗಿನ ನಿರಂತರ ಪಯಣಕ್ಕಾಗಿ ಕಮಲದ ಬಟನ್ ಒತ್ತಿರಿ... 🪷
#PhirEkBaarModiSarkar #AbkiBaar400Paar #ಮತ್ತೊಮ್ಮೆಮೋದಿಸರ್ಕಾರ
ಕುಟುಂಬದೊಂದಿಗೆ ಮತದಾನ ಮಾಡಿದೆವು. ನೀವೂ ನಿಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ ಮತದಾನ ಮಾಡಿ.
ಬಿಜೆಪಿಗೆ ಮತ ನೀಡಿ, ದೇಶದ ಭವಿಷ್ಯ ನಿರ್ಮಿಸಿ.
#davanagere loksabhaconstituency #gsanithkumar #votingday #ModiAgain #BJPGovernment #gayithrisiddeshwara #GMSiddeshwara #davanagere
100% ಮತದಾನ ವಿಕಸಿತ ಭಾರತಕ್ಕೆ ವರದಾನ...
ಇಂದು ಬೆಳಗ್ಗೆ ಔರಾದನಲ್ಲಿ ಸಹ ಕುಟೂಂಬ ಸಮೇತ ನಾನು ನನ್ನ ಹಕ್ಕನ್ನು ಚಲಾಯಿಸಿದ್ದೇನೆ.
ನೀವೂ ನಿಮ್ಮ ಹಕ್ಕನ್ನು ಮರೆಯದೇ ಚಲಾಯಿಸಿ, ದೇಶದ ಅಭಿವೃದ್ಧಿಯ ನಿರ್ಧಾರದಲ್ಲಿ ಭಾಗಿಯಾಗಿ.
#bidarmp #BhagwantKhuba #LokSabhaElection2024 #Election2024 #bidarmp #KhubaAGain2024
ಪ್ರಜಾಪ್ರಭುತ್ವದ ಹಬ್ಬದಲ್ಲಿ ಪ್ರತಿಯೊಬ್ಬರೂ ಪಾಲ್ಗೊಳ್ಳೋಣ. ದೇಶದ ಅಭಿವೃದ್ಧಿಯಲ್ಲಿ ನಾವೂ ಭಾಗಿಯಾಗೋಣ.
ಬನ್ನಿ, ಬೆಳಿಗ್ಗೆ 10.30 ರೊಳಗೆ ಮತದಾನ ಮಾಡೋಣ, ಎನ್ಡಿಎ ಅಭ್ಯರ್ಥಿಗಳನ್ನು ಗೆಲ್ಲಿಸೋಣ.
#ModiKiGuarantee #PhirEkBaarModiSarkar #AbkiBaar400Paar #ಮತ್ತೊಮ್ಮೆಮೋದಿಸರ್ಕಾರ
ರಾಷ್ಟ್ರಗೀತೆಯನ್ನು ರಚಿಸಿದ ಮಹಾನ್ ಸಾಹಿತಿ, ಶ್ರೇಷ್ಠ ದಾರ್ಶನಿಕ, ನೊಬೆಲ್ ಪ್ರಶಸ್ತಿ ಪುರಸ್ಕೃತರಾದ ಗುರುದೇವ ರವೀಂದ್ರನಾಥ ಠಾಗೋರ್ ಅವರ ಜನ್ಮದಿನದ ಸ್ಮರಣೆಗಳು.
#RabindranathTagore