BJP Karnataka(@BJP4Karnataka) 's Twitter Profileg
BJP Karnataka

@BJP4Karnataka

Official account of BJP Karnataka

ID:25123615

linkhttp://karnataka.bjp.org calendar_today18-03-2009 18:31:05

63,0K Tweets

522,5K Followers

12 Following

BJP Karnataka(@BJP4Karnataka) 's Twitter Profile Photo

ಕಾಂಗ್ರೆಸ್‌ ಗೆದ್ದರೆ ಅಯೋಧ್ಯೆಯ ಶ್ರೀರಾಮ ಮಂದಿರಕ್ಕೆ ಬಾಬ್ರಿ ಬೀಗ ಹಾಕಲಿದೆ. ಇದನ್ನು ತಡೆಯಲು ಬಿಜೆಪಿ 400 ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲ್ಲಬೇಕು.

- ಪ್ರಧಾನಿ ಶ್ರೀ Narendra Modi

account_circle
BJP Karnataka(@BJP4Karnataka) 's Twitter Profile Photo

Congress appointed 'Nawaz' to oversee the Brahmotsavam event at the Shri Avimukteshwara Swamy Temple in Hoskote.

After attempting to loot our temples, the Hindu-hating CM Siddaramaiah now seeks to control temples & their resources by appointing non-Hindus.

Congress govt in…

Congress appointed 'Nawaz' to oversee the Brahmotsavam event at the Shri Avimukteshwara Swamy Temple in Hoskote. After attempting to loot our temples, the Hindu-hating CM @siddaramaiah now seeks to control temples & their resources by appointing non-Hindus. Congress govt in…
account_circle
BJP Karnataka(@BJP4Karnataka) 's Twitter Profile Photo

ಪಿಎಂ ಉಜ್ವಲ ಯೋಜನೆಯನ್ನು ಇನ್ನಷ್ಟು ವಿಸ್ತರಿಸಲಾಗುವುದು - ಇದು ಮೋದಿ ಗ್ಯಾರಂಟಿ.

ಪಿಎಂ ಉಜ್ವಲ ಯೋಜನೆಯನ್ನು ಇನ್ನಷ್ಟು ವಿಸ್ತರಿಸಲಾಗುವುದು - ಇದು ಮೋದಿ ಗ್ಯಾರಂಟಿ. #PhirEkBaarModiSarkar #AbkiBaar400Paar #ಮತ್ತೊಮ್ಮೆಮೋದಿಸರ್ಕಾರ
account_circle
Narendra Modi(@narendramodi) 's Twitter Profile Photo

Gratitude to all those who have voted today. Across all the states and UTs, voters from all walks of life have placed their faith in the NDA and our development agenda.

INDI Alliance is losing even more steam, thanks to their regressive economics and outdated votebank politics.

account_circle
BJP Karnataka(@BJP4Karnataka) 's Twitter Profile Photo

:
Congress' Alamgir Alam - Over Rs. 35 crore
TMC's Partha Chatterjee - Over Rs. 50 crore
Congress' Dheeraj Sahu - Over Rs. 350 crore

: Only one Narendra Modi is enough to keep these corruption-laden people away.

account_circle
BJP Karnataka(@BJP4Karnataka) 's Twitter Profile Photo

Over Rs. 350 crore of illegal cash was recovered from the premises of Congress MP Dheeraj Sahu and 25 crore from Congress’s Alamgir Alam.

Let's make sure that the BJP gets more than 400 seats alone & Modi Sarkar returns with a thumping majority to keep the corrupt out of power.…

account_circle
BJP Karnataka(@BJP4Karnataka) 's Twitter Profile Photo

ಬೆಂಗಳೂರು ನಗರದಲ್ಲಿ ಕೆಲವೆಡೆ ಬಿಡಿಎ ಕಾಂಪ್ಲೆಕ್ಸ್‌ಗಳನ್ನು ಲೀಸ್‍ಗೆ ಕೊಡಲು ಮುಂದಾಗಿರುವ ರಾಜ್ಯ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಹಮ್ಮಿಕೊಳ್ಳಲಿರುವ ಹೋರಾಟದ ಕುರಿತು ಇಂದು ಪ್ರತಿಪಕ್ಷ ನಾಯಕರಾದ ಶ್ರೀ R. Ashoka (ಮೋದಿ ಅವರ ಕುಟುಂಬ) ಅವರು ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿದರು.

ಈ ಸಂದರ್ಭದಲ್ಲಿ ರಾಜ್ಯ…

ಬೆಂಗಳೂರು ನಗರದಲ್ಲಿ ಕೆಲವೆಡೆ ಬಿಡಿಎ ಕಾಂಪ್ಲೆಕ್ಸ್‌ಗಳನ್ನು ಲೀಸ್‍ಗೆ ಕೊಡಲು ಮುಂದಾಗಿರುವ ರಾಜ್ಯ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಹಮ್ಮಿಕೊಳ್ಳಲಿರುವ ಹೋರಾಟದ ಕುರಿತು ಇಂದು ಪ್ರತಿಪಕ್ಷ ನಾಯಕರಾದ ಶ್ರೀ @RAshokaBJP ಅವರು ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿದರು. ಈ ಸಂದರ್ಭದಲ್ಲಿ ರಾಜ್ಯ…
account_circle
BJP Karnataka(@BJP4Karnataka) 's Twitter Profile Photo

ಮೋದಿ ಎಂದರೆ ನಂಬಿಕೆ... ಹೀಗಾಗಿಯೇ ಎಲ್ಲರೂ ಮೋದಿಯವರನ್ನು ಬೆಂಬಲಿಸುತ್ತಿದ್ದಾರೆ.

ಯ ಈ ಅವಕಾಶವನ್ನು ಕಳೆದುಕೊಳ್ಳಬೇಡಿ.

account_circle
BJP Karnataka(@BJP4Karnataka) 's Twitter Profile Photo

ಮತದಾನ ಮಾಡಿ, ವಿಕಸಿತ ಭಾರತ ನಿರ್ಮಾಣಕ್ಕೆ ನಿಮ್ಮ ಕೊಡುಗೆ ನೀಡಿ.

ಇನ್ನು ಕೆಲವು ಗಂಟೆಗಳಷ್ಟೇ ಬಾಕಿ, ಆದಷ್ಟು ಬೇಗನೆ ಹೋಗಿ ಮತ ಚಲಾಯಿಸಿ.

ಮತದಾನ ಮಾಡಿ, ವಿಕಸಿತ ಭಾರತ ನಿರ್ಮಾಣಕ್ಕೆ ನಿಮ್ಮ ಕೊಡುಗೆ ನೀಡಿ. ಇನ್ನು ಕೆಲವು ಗಂಟೆಗಳಷ್ಟೇ ಬಾಕಿ, ಆದಷ್ಟು ಬೇಗನೆ ಹೋಗಿ ಮತ ಚಲಾಯಿಸಿ. #ModiKiGuarantee #PhirEkBaarModiSarkar #AbkiBaar400Paar #ಮತ್ತೊಮ್ಮೆಮೋದಿಸರ್ಕಾರ
account_circle
BJP Karnataka(@BJP4Karnataka) 's Twitter Profile Photo

ಆಟೋಗ್ರಾಫ್‌ ಪ್ಲೀಸ್‌ ಎಂದ ಮಕ್ಕಳು !

ಗುಜರಾತ್‌ನ ಅಹಮದಾಬಾದ್‌ನಲ್ಲಿ ಮತದಾನ ಕೇಂದ್ರದ ಬಳಿ ಪ್ರಧಾನಿ ಶ್ರೀ Narendra Modi ಅವರು ಬಾಲಕಿಯರು ಬಿಡಿಸಿದ್ದ ಚಿತ್ರಗಳಿಗೆ ಮನಸೋತು ಆಟೋಗ್ರಾಫ್‌ ನೀಡಿದ ಕ್ಷಣ.

account_circle
BJP Karnataka(@BJP4Karnataka) 's Twitter Profile Photo

ನೀವು ಮೋದಿ 3.0 ಕಡೆ ಹೆಜ್ಜೆ ಇಡುತ್ತಿದ್ದೀರಿ...

ಅಭಿವೃದ್ಧಿಯೆಡೆಗಿನ ನಿರಂತರ ಪಯಣಕ್ಕಾಗಿ ಕಮಲದ ಬಟನ್‌ ಒತ್ತಿರಿ... 🪷

account_circle
Vijayendra Yediyurappa (Modi Ka Parivar)(@BYVijayendra) 's Twitter Profile Photo

'100% ಮತದಾನ
ಪ್ರಜಾಪ್ರಭುತ್ವದ ಭಾರತವನ್ನು
ಗೆಲ್ಲಿಸಲು ಮಹತ್ವದ ಸಾಧನ'

‘ಮತ ಚಲಾಯಿಸುವುದು ನಮ್ಮ ಹಕ್ಕು ಹಾಗೂ ಶ್ರೇಷ್ಠ ಕರ್ತವ್ಯ’ ಇಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಶಿಕಾರಿಪುರದ ಬೂತ್ ನಂ. 137 ರ ಮತಗಟ್ಟೆಯಲ್ಲಿ ಕುಟುಂಬ ಸಮೇತರಾಗಿ ಮತದಾನದಲ್ಲಿ ಭಾಗವಹಿಸಿ ಹಕ್ಕು ಚಲಾಯಿಸಲಾಯಿತು.

ದೇಶದ ಸದೃಢ ನಾಯಕತ್ವ, ಸುಭದ್ರತೆ, ಸಮೃದ್ಧ…

'100% ಮತದಾನ ಪ್ರಜಾಪ್ರಭುತ್ವದ ಭಾರತವನ್ನು ಗೆಲ್ಲಿಸಲು ಮಹತ್ವದ ಸಾಧನ' ‘ಮತ ಚಲಾಯಿಸುವುದು ನಮ್ಮ ಹಕ್ಕು ಹಾಗೂ ಶ್ರೇಷ್ಠ ಕರ್ತವ್ಯ’ ಇಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಶಿಕಾರಿಪುರದ ಬೂತ್ ನಂ. 137 ರ ಮತಗಟ್ಟೆಯಲ್ಲಿ ಕುಟುಂಬ ಸಮೇತರಾಗಿ ಮತದಾನದಲ್ಲಿ ಭಾಗವಹಿಸಿ ಹಕ್ಕು ಚಲಾಯಿಸಲಾಯಿತು. ದೇಶದ ಸದೃಢ ನಾಯಕತ್ವ, ಸುಭದ್ರತೆ, ಸಮೃದ್ಧ…
account_circle
Gayithri Siddeshwara (ಮೋದಿಯ ಪರಿವಾರ)(@gayithribjp) 's Twitter Profile Photo

ಕುಟುಂಬದೊಂದಿಗೆ ಮತದಾನ ಮಾಡಿದೆವು. ನೀವೂ ನಿಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ ಮತದಾನ ಮಾಡಿ.
ಬಿಜೆಪಿಗೆ ಮತ ನೀಡಿ, ದೇಶದ ಭವಿಷ್ಯ ನಿರ್ಮಿಸಿ.

loksabhaconstituency

ಕುಟುಂಬದೊಂದಿಗೆ ಮತದಾನ ಮಾಡಿದೆವು. ನೀವೂ ನಿಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ ಮತದಾನ ಮಾಡಿ. ಬಿಜೆಪಿಗೆ ಮತ ನೀಡಿ, ದೇಶದ ಭವಿಷ್ಯ ನಿರ್ಮಿಸಿ. #davanagereloksabhaconstituency #gsanithkumar #votingday #ModiAgain #BJPGovernment #gayithrisiddeshwara #GMSiddeshwara #davanagere
account_circle
Jagadish Shettar (Modi Ka Parivar)(@JagadishShettar) 's Twitter Profile Photo

ನನ್ನ ಮತ, ನನ್ನ ಹಕ್ಕು

ಲೋಕಸಭಾ ಚುನಾವಣೆ ಅಂಗವಾಗಿ ಇಂದು ಬೆಳಗಾವಿಯ ವಿಶ್ವೇಶ್ವರಯ್ಯ ನಗರದ ಮತಗಟ್ಟೆಯಲ್ಲಿ ನನ್ನ ಮತವನ್ನು ಚಲಾಯಿಸಿದೆನು.

ಮತದಾನ ಪ್ರಜಾಪ್ರಭುತ್ವದ ಪರಮೋಚ್ಛ ಅಧಿಕಾರ. ಮತದಾನದಿಂದ ಯಾರೂ ಕೂಡ ತಪ್ಪಿಸಿಕೊಳ್ಳದೇ, ಮತದಾನ ನಿಮಿತ್ತವಾಗಿ ನೀಡಿರುವ ರಜೆಯನ್ನು ಸದುಪಯೋಗ ಪಡಿಸಿಕೊಂಡು, ತಪ್ಪದೇ ಮತದಾನ ಮಾಡಲು ಕೋರುತ್ತೇನೆ.…

ನನ್ನ ಮತ, ನನ್ನ ಹಕ್ಕು ಲೋಕಸಭಾ ಚುನಾವಣೆ ಅಂಗವಾಗಿ ಇಂದು ಬೆಳಗಾವಿಯ ವಿಶ್ವೇಶ್ವರಯ್ಯ ನಗರದ ಮತಗಟ್ಟೆಯಲ್ಲಿ ನನ್ನ ಮತವನ್ನು ಚಲಾಯಿಸಿದೆನು. ಮತದಾನ ಪ್ರಜಾಪ್ರಭುತ್ವದ ಪರಮೋಚ್ಛ ಅಧಿಕಾರ. ಮತದಾನದಿಂದ ಯಾರೂ ಕೂಡ ತಪ್ಪಿಸಿಕೊಳ್ಳದೇ, ಮತದಾನ ನಿಮಿತ್ತವಾಗಿ ನೀಡಿರುವ ರಜೆಯನ್ನು ಸದುಪಯೋಗ ಪಡಿಸಿಕೊಂಡು, ತಪ್ಪದೇ ಮತದಾನ ಮಾಡಲು ಕೋರುತ್ತೇನೆ.…
account_circle
Pralhad Joshi (Modi Ka Parivar)(@JoshiPralhad) 's Twitter Profile Photo

The greatest fest of Democracy is here. Celebrate in style and Get inked!!

ಭವ್ಯ ಭಾರತದ ನಿರ್ಮಾಣಕ್ಕೆ, ರಾಷ್ಟ್ರದ ಅಭಿವೃದ್ಧಿಗೆ ಪ್ರಜಾಪ್ರಭುತ್ವದ ಅತ್ಯಂತ ಪವಿತ್ರ ಹಬ್ಬವಾದ ಲೋಕಸಭಾ ಚುನಾವಣೆಯ ನಿಮಿತ್ತ ಇಂದು ಹುಬ್ಬಳ್ಳಿಯಲ್ಲಿ ಸಹ ಕುಟುಂಬ ಪರಿವಾರದವರೊಂದಿಗೆ ಮತ ಚಲಾವಣೆ ಮಾಡಿ ನಮ್ಮ ಮತದಾನದ ಹಕ್ಕನ್ನು ಚಲಾಯಿಸಿದೆನು.…

The greatest fest of Democracy is here. Celebrate in style and Get inked!! ಭವ್ಯ ಭಾರತದ ನಿರ್ಮಾಣಕ್ಕೆ, ರಾಷ್ಟ್ರದ ಅಭಿವೃದ್ಧಿಗೆ ಪ್ರಜಾಪ್ರಭುತ್ವದ ಅತ್ಯಂತ ಪವಿತ್ರ ಹಬ್ಬವಾದ ಲೋಕಸಭಾ ಚುನಾವಣೆಯ ನಿಮಿತ್ತ ಇಂದು ಹುಬ್ಬಳ್ಳಿಯಲ್ಲಿ ಸಹ ಕುಟುಂಬ ಪರಿವಾರದವರೊಂದಿಗೆ ಮತ ಚಲಾವಣೆ ಮಾಡಿ ನಮ್ಮ ಮತದಾನದ ಹಕ್ಕನ್ನು ಚಲಾಯಿಸಿದೆನು.…
account_circle
Bhagwanth Khuba (Modi Ka Parivar)(@bhagwantkhuba) 's Twitter Profile Photo

100% ಮತದಾನ ವಿಕಸಿತ ಭಾರತಕ್ಕೆ ವರದಾನ...
ಇಂದು ಬೆಳಗ್ಗೆ ಔರಾದನಲ್ಲಿ ಸಹ ಕುಟೂಂಬ ಸಮೇತ ನಾನು ನನ್ನ ಹಕ್ಕನ್ನು ಚಲಾಯಿಸಿದ್ದೇನೆ.
ನೀವೂ ನಿಮ್ಮ ಹಕ್ಕನ್ನು ಮರೆಯದೇ ಚಲಾಯಿಸಿ, ದೇಶದ ಅಭಿವೃದ್ಧಿಯ ನಿರ್ಧಾರದಲ್ಲಿ ಭಾಗಿಯಾಗಿ.

100% ಮತದಾನ ವಿಕಸಿತ ಭಾರತಕ್ಕೆ ವರದಾನ... ಇಂದು ಬೆಳಗ್ಗೆ ಔರಾದನಲ್ಲಿ ಸಹ ಕುಟೂಂಬ ಸಮೇತ ನಾನು ನನ್ನ ಹಕ್ಕನ್ನು ಚಲಾಯಿಸಿದ್ದೇನೆ. ನೀವೂ ನಿಮ್ಮ ಹಕ್ಕನ್ನು ಮರೆಯದೇ ಚಲಾಯಿಸಿ, ದೇಶದ ಅಭಿವೃದ್ಧಿಯ ನಿರ್ಧಾರದಲ್ಲಿ ಭಾಗಿಯಾಗಿ. #bidarmp #BhagwantKhuba #LokSabhaElection2024 #Election2024 #bidarmp #KhubaAGain2024
account_circle
Basavaraj S Bommai (Modi Ka Parivar)(@BSBommai) 's Twitter Profile Photo

ಭಾರತದ ಭವಿಷ್ಯವನ್ನು ಮುಂದಿನ 5 ವರ್ಷಗಳ ಕಾಲ ಸುಭದ್ರವಾಗಿಸುವ ನಿಟ್ಟಿನಲ್ಲಿ ಇಂದು ನನ್ನ ತವರು ಕ್ಷೇತ್ರ ಶಿಗ್ಗಾಂವಿಯ ಸರ್ಕಾರಿ ಶಾಲೆಯಲ್ಲಿ ಪ್ರಜಾಪ್ರಭುತ್ವದ ಹಬ್ಬದಲ್ಲಿ ಭಾಗಿಯಾಗಿ, ನನ್ನ ಮತ ಚಲಾಯಿಸಿದೆ.

ಮತದಾನವು ಪವಿತ್ರ ಕರ್ತವ್ಯವಾಗಿದ್ದು ಪ್ರತಿಯೊಬ್ಬರೂ ಈ ಪವಿತ್ರ ಕಾರ್ಯದಲ್ಲಿ ತಪ್ಪದೇ ಭಾಗಿಯಾಗಿ, ದಾಖಲೆ ಸಂಖ್ಯೆಯಲ್ಲಿ ಮತದಾನ…

ಭಾರತದ ಭವಿಷ್ಯವನ್ನು ಮುಂದಿನ 5 ವರ್ಷಗಳ ಕಾಲ ಸುಭದ್ರವಾಗಿಸುವ ನಿಟ್ಟಿನಲ್ಲಿ ಇಂದು ನನ್ನ ತವರು ಕ್ಷೇತ್ರ ಶಿಗ್ಗಾಂವಿಯ ಸರ್ಕಾರಿ ಶಾಲೆಯಲ್ಲಿ ಪ್ರಜಾಪ್ರಭುತ್ವದ ಹಬ್ಬದಲ್ಲಿ ಭಾಗಿಯಾಗಿ, ನನ್ನ ಮತ ಚಲಾಯಿಸಿದೆ. ಮತದಾನವು ಪವಿತ್ರ ಕರ್ತವ್ಯವಾಗಿದ್ದು ಪ್ರತಿಯೊಬ್ಬರೂ ಈ ಪವಿತ್ರ ಕಾರ್ಯದಲ್ಲಿ ತಪ್ಪದೇ ಭಾಗಿಯಾಗಿ, ದಾಖಲೆ ಸಂಖ್ಯೆಯಲ್ಲಿ ಮತದಾನ…
account_circle
BJP Karnataka(@BJP4Karnataka) 's Twitter Profile Photo

ಪ್ರಜಾಪ್ರಭುತ್ವದ ಹಬ್ಬದಲ್ಲಿ ಪ್ರತಿಯೊಬ್ಬರೂ ಪಾಲ್ಗೊಳ್ಳೋಣ. ದೇಶದ ಅಭಿವೃದ್ಧಿಯಲ್ಲಿ ನಾವೂ ಭಾಗಿಯಾಗೋಣ.

ಬನ್ನಿ, ಬೆಳಿಗ್ಗೆ 10.30 ರೊಳಗೆ ಮತದಾನ ಮಾಡೋಣ, ಎನ್‌ಡಿಎ ಅಭ್ಯರ್ಥಿಗಳನ್ನು ಗೆಲ್ಲಿಸೋಣ.

ಪ್ರಜಾಪ್ರಭುತ್ವದ ಹಬ್ಬದಲ್ಲಿ ಪ್ರತಿಯೊಬ್ಬರೂ ಪಾಲ್ಗೊಳ್ಳೋಣ. ದೇಶದ ಅಭಿವೃದ್ಧಿಯಲ್ಲಿ ನಾವೂ ಭಾಗಿಯಾಗೋಣ. ಬನ್ನಿ, ಬೆಳಿಗ್ಗೆ 10.30 ರೊಳಗೆ ಮತದಾನ ಮಾಡೋಣ, ಎನ್‌ಡಿಎ ಅಭ್ಯರ್ಥಿಗಳನ್ನು ಗೆಲ್ಲಿಸೋಣ. #ModiKiGuarantee #PhirEkBaarModiSarkar #AbkiBaar400Paar #ಮತ್ತೊಮ್ಮೆಮೋದಿಸರ್ಕಾರ
account_circle
BJP Karnataka(@BJP4Karnataka) 's Twitter Profile Photo

ರಾಷ್ಟ್ರಗೀತೆಯನ್ನು ರಚಿಸಿದ ಮಹಾನ್ ಸಾಹಿತಿ, ಶ್ರೇಷ್ಠ ದಾರ್ಶನಿಕ, ನೊಬೆಲ್‌ ಪ್ರಶಸ್ತಿ ಪುರಸ್ಕೃತರಾದ ಗುರುದೇವ ರವೀಂದ್ರನಾಥ ಠಾಗೋರ್‌ ಅವರ ಜನ್ಮದಿನದ ಸ್ಮರಣೆಗಳು.

ರಾಷ್ಟ್ರಗೀತೆಯನ್ನು ರಚಿಸಿದ ಮಹಾನ್ ಸಾಹಿತಿ, ಶ್ರೇಷ್ಠ ದಾರ್ಶನಿಕ, ನೊಬೆಲ್‌ ಪ್ರಶಸ್ತಿ ಪುರಸ್ಕೃತರಾದ ಗುರುದೇವ ರವೀಂದ್ರನಾಥ ಠಾಗೋರ್‌ ಅವರ ಜನ್ಮದಿನದ ಸ್ಮರಣೆಗಳು. #RabindranathTagore
account_circle