R. Ashoka (ಮೋದಿ ಅವರ ಕುಟುಂಬ)
@RAshokaBJP
ಕನ್ನಡಿಗ | Leader of the Opposition- Karnataka Legislative Assembly
ID:1335701983
http://instagram.com/r.ashoka_official 08-04-2013 03:55:04
5,5K Tweets
138,7K Followers
408 Following
Follow People
ಕಾಂಗ್ರೆಸ್ ಕನ್ನಡಿಗರ ಕಿವಿ ಮೇಲೆ ಹೂವಿಟ್ಟು ಅಧಿಕಾರಕ್ಕೆ ಬಂದು ಇಂದಿಗೆ 1 ವರ್ಷ ತುಂಬಿದೆ.
ಸುಳ್ಳು-ಮೋಸ-ವಂಚನೆಯ ಜೊತೆ ಕನ್ನಡಿಗರ ಶಾಂತಿ, ನೆಮ್ಮದಿ ಹಾಗೂ ಸಮೃದ್ಧಿಯನ್ನು ಸಂಪೂರ್ಣ ಹಾಳುಗೆಡವಿದೆ ಕಾಂಗ್ರೆಸ್.
#CongressFailsKarnataka
ಸಿಇಟಿ ಪರೀಕ್ಷೆಯಲ್ಲಿ ರಾಜ್ಯದ ಇತಿಹಾಸದಲ್ಲೇ ಕಂಡು ಕೇಳರಿಯದ ದೊಡ್ಡ ಎಡವಟ್ಟು ಮಾಡಿ ವಿದ್ಯಾರ್ಥಿಗಳ ಭವಿಷ್ಯಕ್ಕೆ ಕುತ್ತು ತಂದಿರುವ Karnataka Congress ಸರ್ಕಾರ, ಈಗ ಸಮಯಕ್ಕೆ ಸರಿಯಾಗಿ ಪಿಯುಸಿ ಪಠ್ಯ ಪುಸ್ತಕ ಪೂರೈಕೆ ಮಾಡದೆ ನಕಲಿ ಪಠ್ಯಪುಸ್ತಕಗಳ ಹಾವಳಿಗೆ ಎಡೆ ಮಾಡಿಕೊಟ್ಟಿದೆ.
ಅಂಗನವಾಡಿಗಳಲ್ಲಿ ಮಕ್ಕಳಿಗೆ ಸರಿಯಾದ ಆಹಾರ, ಆರೈಕೆ ಒದಗಿಸಲಾಗದೆ
ಮಾಜಿ ಪ್ರಧಾನಮಂತ್ರಿಗಳಾದ ಶ್ರೀ H D Deve Gowda ಅವರ ನಿವಾಸಕ್ಕೆ ತೆರಳಿ, ಅವರಿಗೆ ಹುಟ್ಟು ಹಬ್ಬದ ಶುಭಾಶಯ ಹೇಳಲಾಯಿತು.
ಈ ಸಂದರ್ಭದಲ್ಲಿ ಮುಖಂಡರಾದ ಶ್ರೀ ಲಕ್ಷ್ಮೀಕಾಂತ, ಶ್ರೀ ಕಬ್ಬಾಳು ಉಮೇಶ್ ಉಪಸ್ಥಿತರಿದ್ದರು.
ವೈದ್ಯಕೀಯ ಶಿಕ್ಷಣ ಇಲಾಖೆಗೆ ಸೇರಿದ ಮೆಡಿಕಲ್ ಕಾಲೇಜುಗಳು, ಸಂಶೋಧನಾ ಸಂಸ್ಥೆಗಳು ಹಾಗೂ ಆಸ್ಪತ್ರೆಗಳಲ್ಲಿ ಕೆಪಿಟಿಟಿ ನಿಯಮ ಉಲ್ಲಂಘಿಸಿ ಉಪಕರಣಗಳ ಖರೀದಿಯಲ್ಲಿ ಹತ್ತಾರು ಕೋಟಿ ರೂಪಾಯಿ ಅವ್ಯವಹಾರ ನಡೆದಿರುವ ಬಗ್ಗೆ ವರದಿಯಾಗಿದ್ದು, ಸರ್ಕಾರ ಈ ಕೂಡಲೇ ತನಿಖೆಗೆ ಆದೇಶ ನೀಡಿ ತನಿಖೆ ಮುಗಿಯವರೆಗೂ ವೈದ್ಯಕೀಯ ಶಿಕ್ಷಣ ಸಚಿವ Dr. Sharan Prakash Patil ಅವರ
ಕಳೆದ ವರ್ಷ ಮಳೆ ಕೊರತೆಯಿಂದ ಬರಪೀಡಿತ ಎಂದು ಘೋಷಣೆ ಮಾಡಿದ್ದ ಪ್ರದೇಶಗಳಲ್ಲಿ ಬಿತ್ತನೆ ಮಾಡದಂತೆ ರೈತರಿಗೆ ಸೂಚನೆ ನೀಡಿದ್ದ Karnataka Congress ಸರ್ಕಾರ, ಈಗ ಬಿತ್ತನೆ ಮಾಡಿದ ರೈತರು ಮಾತ್ರ ಬರ ಪರಿಹಾರಕ್ಕೆ ಅರ್ಹರು ಎಂದು ಸಾವಿರಾರು ರೈತರನ್ನು ಪರಿಹಾರದ ಫಲಾನುಭವಿಗಳ ಪಟ್ಟಿಯಿಂದ ಹೊರಗಿಟ್ಟು ಅನ್ನದಾತರ ಬೆನ್ನಿಗೆ ಚೂರಿ ಹಾಕಿದೆ.
ಸಿಎಂ
ಪಶುಗಳ ಔಷಧಿಯನ್ನು ಸರ್ಕಾರಿ ಆಸ್ಪತ್ರೆಗಳಲ್ಲಿ ಪೂರೈಕೆ ಮಾಡಿ ಜನರ ಜೀವದ ಜೊತೆ ಚೆಲ್ಲಾಟ ಆಡುತ್ತಿರುವ ಕಾಂಗ್ರೆಸ್ ಸರ್ಕಾರ ನಾಳೆ ಸರ್ಕಾರಿ ಆಸ್ಪತ್ರೆಗಳಿಗೆ ಕೀಟನಾಶಕ ಸರಬರಾಜು ಮಾಡಿ ಜನರ ಪ್ರಾಣಕ್ಕೇ ಕುತ್ತು ತಂದರೂ ಅಚ್ಚರಿಯಿಲ್ಲ.
ಅಧಿಕಾರಕ್ಕೆ ಬಂದಾಗಿನಿಂದ ಒಂದಲ್ಲ ಒಂದು ಎಡವಟ್ಟುಗಳಿಂದಲೇ ಸುದ್ದಿಯಾಗಿರುವ Karnataka Congress ಸರ್ಕಾರಕ್ಕೆ
Wishing happy birthday to
our hon'ble governor Shri Thaawarchand Gehlot
I pray for long life and good health, for serving the people and fulfilling your duties with excellence.
ಕರ್ನಾಟಕದ ಘನತೆವೆತ್ತ ರಾಜ್ಯಪಾಲರಾದ ಮಾನ್ಯ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು.
ಹೆಮ್ಮೆಯ ಕನ್ನಡಿಗ, ಗೌರವಾನ್ವಿತ ಮಾಜಿ ಪ್ರಧಾನಿಗಳಾದ ಶ್ರೀ H D Deve Gowda ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
ಸುಧೀರ್ಘ ರಾಜಕೀಯ ಅನುಭವ ಹಾಗೂ ಹೋರಾಟಗಳಿಂದ ಕೂಡಿದ ಬದುಕಿನಲ್ಲಿ ಕನ್ನಡ ನಾಡು, ನುಡಿ, ನೆಲ, ಜಲದ ಬಗ್ಗೆ ಅಪಾರ ಕಾಳಜಿ, ಅಭಿಮಾನ ಹೊಂದಿರುವ ಶ್ರೀ ದೇವೇಗೌಡರಿಗೆ ಇನ್ನೂ ಹೆಚ್ಚಿನ ಆಯುಷ್ಯ, ಆರೋಗ್ಯವನ್ನು ಭಗವಂತ ನೀಡಲಿ
ಆರೋಗ್ಯ ಸಚಿವ ಶ್ರೀ Dinesh Gundu Rao/ದಿನೇಶ್ ಗುಂಡೂರಾವ್ ಅವರೇ,
ನನಗೆ ಪ್ರತ್ಯುತ್ತರ ಕೊಡುವ ಉತ್ಸಾಹ, ಆಸಕ್ತಿಯಲ್ಲಿ ಸ್ವಲ್ಪವಾದರೂ ಈ ಅಮಾನುಷ ಭ್ರೂಣ ಪತ್ತೆ-ಹತ್ಯೆ ಜಾಲವನ್ನು ಬೇಧಿಸುವಲ್ಲಿ ತೋರಿದ್ದರೆ ಜಾಮೀನಿನ ಮೇಲಿರುವ ಆರೋಪಿಯೊಬ್ಬ ಮತ್ತೊಮ್ಮೆ ಅದೇ ದುಷ್ಕೃತ್ಯ ಎಸಗುವ ದುಸ್ಸಾಹಸ ಮಾಡುತ್ತಿರಲಿಲ್ಲ.
ಅದೇ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ
ವಿಧಾನ ಪರಿಷತ್ ನೈರುತ್ಯ ಪದವೀಧರ ಕ್ಷೇತ್ರದ ಚುನಾವಣೆಗೆ ಬಿಜೆಪಿ-ಜೆಡಿಎಸ್ ಮೈತ್ರಿ ಪಕ್ಷದ ಅಭ್ಯರ್ಥಿಯಾದ ಶ್ರೀ ಡಾ. ಧನಂಜಯ್ ಸರ್ಜಿ ಅವರು ಮೈಸೂರಿನ ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ನಾಮಪತ್ರ ಸಲ್ಲಿಸುವ ವೇಳೆ ಭಾಗವಹಿಸಿ, ಶುಭ ಹಾರೈಸಲಾಯಿತು.
ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy , ಸಂಸದರಾದ ಶ್ರೀ B Y Raghavendra (Modi Ka Parivar)
ವಿಧಾನ ಪರಿಷತ್ ಚುನಾವಣೆಯ ದಕ್ಷಿಣ ಶಿಕ್ಷಕರ ಕ್ಷೇತ್ರದ NDA ಅಭ್ಯರ್ಥಿಯಾಗಿ ಶ್ರೀ ಕೆ.ವಿವೇಕಾನಂದ ಅವರು ಮೈಸೂರಿನಲ್ಲಿ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಭಾಗವಹಿಸಿ, ಅವರಿಗೆ ಶುಭ ಕೋರಲಾಯಿತು.
ಈ ಸಂದರ್ಭದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷರಾದ ಶ್ರೀ ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy, ಕೋರ್ ಕಮಿಟಿ ಅಧ್ಯಕ್ಷರಾದ ಶ್ರೀ G T Devegowda , ಮೈಸೂರು - ಕೊಡಗು
ಬಿಡಿಎ ಸಂಸ್ಥೆಯನ್ನ ಎಟಿಎಂ ಮಾಡಿಕೊಂಡಿರುವ Karnataka Congress ಸರ್ಕಾರ ಅವಕಾಶ ಸಿಕ್ಕ ಕಡೆಯೆಲ್ಲಾ ಜನರ ರಕ್ತ ಹೀರಿ ಲೂಟಿ ಮಾಡುತ್ತಿದೆ.
ನಿವೇಶನ ಪಡೆಯುವಾಗಲೇ ಸಾರ್ವಜನಿಕರು ವಿದ್ಯುತ್, ಒಳಚರಂಡಿ, ಕುಡಿಯುವ ನೀರು ಮುಂತಾದ ಸೌಲಭ್ಯಗಳಿಗೆ ಪ್ರತ್ಯೇಕ ಶುಲ್ಕ ಪಾವತಿಸಿದ್ದರೂ ಈಗ ಮನೆ ಕಟ್ಟಲು ಹೋದಾಗ ಮತ್ತೊಮ್ಮೆ 30,000 ರೂಪಾಯಿ ವಸೂಲಿ ಮಾಡಲು
ಬರದಿಂದ ಸಂಕಷ್ಟದಲ್ಲಿರುವ ರೈತರಿಗೆ ನೆರವು ನೀಡಲು ಪ್ರಧಾನಿ ಶ್ರೀ Narendra Modi ಅವರ ನೇತೃತ್ವದ ಕೇಂದ್ರ ಸರ್ಕಾರ 3,454 ಕೋಟಿ ರೂಪಾಯಿ ಬರ ಪರಿಹಾರ ಬಿಡುಗಡೆ ಮಾಡಿದ್ದರೆ, ಅದನ್ನ ರೈತರ ಸಾಲಕ್ಕೆ ಜಮೆ ಮಾಡಿಕೊಳ್ಳುತ್ತಿದೆ ಈ ರೈತವಿರೋಧಿ Karnataka Congress ಸರ್ಕಾರ.
ಸಿಎಂ Siddaramaiah ನವರೇ, ನಿಮಗೆ ರೈತರ ಬಗ್ಗೆ ಕಿಂಚಿತ್ತಾದರೂ ಕಾಳಜಿ
ತನ್ನ ಇಂಡಿ ಮಿತ್ರ ಪಕ್ಷ ಡಿಎಂಕೆ ಮೆಚ್ಚಿಸಲು ಕದ್ದುಮುಚ್ಚಿ ಕಾವೇರಿ ನೀರನ್ನು ತಮಿಳುನಾಡಿಗೆ ಹರಿ ಬಿಟ್ಟು ಕೆಆರ್ ಎಸ್ ಜಲಾಶಯ ಬರಿದು ಮಾಡಿದ ನಾಡದ್ರೋಹಿ Karnataka Congress ಸರ್ಕಾರ ಈಗ ಕಾಂಗ್ರೆಸ್ ಆಡಳಿತದ ತೆಲಂಗಾಣ ರಾಜ್ಯಕ್ಕೆ ರಾಯಚೂರಿನ ನಾರಾಯಣಪುರ ಡ್ಯಾಂ ನೀರು ಹರಿಬಿಡುವ ಮೂಲಕ ಮತ್ತೊಮ್ಮೆ ಕನ್ನಡಿಗರಿಗೆ ದ್ರೋಹ ಬಗೆಗಿದೆ.
ಕಳೆದ 12