R. Ashoka (ಮೋದಿ ಅವರ ಕುಟುಂಬ)(@RAshokaBJP) 's Twitter Profileg
R. Ashoka (ಮೋದಿ ಅವರ ಕುಟುಂಬ)

@RAshokaBJP

ಕನ್ನಡಿಗ | Leader of the Opposition- Karnataka Legislative Assembly

ID:1335701983

linkhttp://instagram.com/r.ashoka_official calendar_today08-04-2013 03:55:04

5,5K Tweets

138,7K Followers

408 Following

Follow People
R. Ashoka (ಮೋದಿ ಅವರ ಕುಟುಂಬ)(@RAshokaBJP) 's Twitter Profile Photo

ಕಾಂಗ್ರೆಸ್ ಕನ್ನಡಿಗರ ಕಿವಿ ಮೇಲೆ ಹೂವಿಟ್ಟು ಅಧಿಕಾರಕ್ಕೆ ಬಂದು ಇಂದಿಗೆ 1 ವರ್ಷ ತುಂಬಿದೆ.

ಸುಳ್ಳು-ಮೋಸ-ವಂಚನೆಯ ಜೊತೆ ಕನ್ನಡಿಗರ ಶಾಂತಿ, ನೆಮ್ಮದಿ ಹಾಗೂ ಸಮೃದ್ಧಿಯನ್ನು ಸಂಪೂರ್ಣ ಹಾಳುಗೆಡವಿದೆ ಕಾಂಗ್ರೆಸ್.

ಕಾಂಗ್ರೆಸ್ ಕನ್ನಡಿಗರ ಕಿವಿ ಮೇಲೆ ಹೂವಿಟ್ಟು ಅಧಿಕಾರಕ್ಕೆ ಬಂದು ಇಂದಿಗೆ 1 ವರ್ಷ ತುಂಬಿದೆ. ಸುಳ್ಳು-ಮೋಸ-ವಂಚನೆಯ ಜೊತೆ ಕನ್ನಡಿಗರ ಶಾಂತಿ, ನೆಮ್ಮದಿ ಹಾಗೂ ಸಮೃದ್ಧಿಯನ್ನು ಸಂಪೂರ್ಣ ಹಾಳುಗೆಡವಿದೆ ಕಾಂಗ್ರೆಸ್. #CongressFailsKarnataka
account_circle
R. Ashoka (ಮೋದಿ ಅವರ ಕುಟುಂಬ)(@RAshokaBJP) 's Twitter Profile Photo

ಕುಸಿದ ಕಾನೂನು ಸುವ್ಯವಸ್ಥೆ
ಮಹಿಳೆಯರು ಹೆಣ್ಣುಮಕ್ಕಳಿಗಿಲ್ಲ ಸುರಕ್ಷತೆ

ಏರುತ್ತಲೇ ಇದೆ ಸಾಲದ ಹೊರೆ
ಅಭಿವೃದ್ದಿ ಮಾತ್ರ ಕಣ್ಮರೆ

ನಾಲಾಯಕ್ ಸಚಿವರುಗಳು
ಸಾಲು ಸಾಲು ಎಡವಟ್ಟುಗಳು

ಸಿಎಂ ಕುರ್ಚಿಗೇರಲು ಡಿಸಿಎಂ ಕನಸು
ಕುರ್ಚಿ ಉಳಿಸಿಕೊಳ್ಳಲು ಸಿಎಂ ಸರ್ಕಸ್ಸು

ಜಾತಿಗೊಂದು, ಜಿಲ್ಲೆಗೊಂದು ಬಣ
ನಾಡಿನ ಅಭಿವೃದ್ದಿ ಮಾತ್ರ ಗೌಣ

ಇದು ಕಾಂಗ್ರೆಸ್

ಕುಸಿದ ಕಾನೂನು ಸುವ್ಯವಸ್ಥೆ ಮಹಿಳೆಯರು ಹೆಣ್ಣುಮಕ್ಕಳಿಗಿಲ್ಲ ಸುರಕ್ಷತೆ ಏರುತ್ತಲೇ ಇದೆ ಸಾಲದ ಹೊರೆ ಅಭಿವೃದ್ದಿ ಮಾತ್ರ ಕಣ್ಮರೆ ನಾಲಾಯಕ್ ಸಚಿವರುಗಳು ಸಾಲು ಸಾಲು ಎಡವಟ್ಟುಗಳು ಸಿಎಂ ಕುರ್ಚಿಗೇರಲು ಡಿಸಿಎಂ ಕನಸು ಕುರ್ಚಿ ಉಳಿಸಿಕೊಳ್ಳಲು ಸಿಎಂ ಸರ್ಕಸ್ಸು ಜಾತಿಗೊಂದು, ಜಿಲ್ಲೆಗೊಂದು ಬಣ ನಾಡಿನ ಅಭಿವೃದ್ದಿ ಮಾತ್ರ ಗೌಣ ಇದು ಕಾಂಗ್ರೆಸ್
account_circle
R. Ashoka (ಮೋದಿ ಅವರ ಕುಟುಂಬ)(@RAshokaBJP) 's Twitter Profile Photo

ಸಿಇಟಿ ಪರೀಕ್ಷೆಯಲ್ಲಿ ರಾಜ್ಯದ ಇತಿಹಾಸದಲ್ಲೇ ಕಂಡು ಕೇಳರಿಯದ ದೊಡ್ಡ ಎಡವಟ್ಟು ಮಾಡಿ ವಿದ್ಯಾರ್ಥಿಗಳ ಭವಿಷ್ಯಕ್ಕೆ ಕುತ್ತು ತಂದಿರುವ Karnataka Congress ಸರ್ಕಾರ, ಈಗ ಸಮಯಕ್ಕೆ ಸರಿಯಾಗಿ ಪಿಯುಸಿ ಪಠ್ಯ ಪುಸ್ತಕ ಪೂರೈಕೆ ಮಾಡದೆ ನಕಲಿ ಪಠ್ಯಪುಸ್ತಕಗಳ ಹಾವಳಿಗೆ ಎಡೆ ಮಾಡಿಕೊಟ್ಟಿದೆ.

ಅಂಗನವಾಡಿಗಳಲ್ಲಿ ಮಕ್ಕಳಿಗೆ ಸರಿಯಾದ ಆಹಾರ, ಆರೈಕೆ ಒದಗಿಸಲಾಗದೆ

ಸಿಇಟಿ ಪರೀಕ್ಷೆಯಲ್ಲಿ ರಾಜ್ಯದ ಇತಿಹಾಸದಲ್ಲೇ ಕಂಡು ಕೇಳರಿಯದ ದೊಡ್ಡ ಎಡವಟ್ಟು ಮಾಡಿ ವಿದ್ಯಾರ್ಥಿಗಳ ಭವಿಷ್ಯಕ್ಕೆ ಕುತ್ತು ತಂದಿರುವ @INCKarnataka ಸರ್ಕಾರ, ಈಗ ಸಮಯಕ್ಕೆ ಸರಿಯಾಗಿ ಪಿಯುಸಿ ಪಠ್ಯ ಪುಸ್ತಕ ಪೂರೈಕೆ ಮಾಡದೆ ನಕಲಿ ಪಠ್ಯಪುಸ್ತಕಗಳ ಹಾವಳಿಗೆ ಎಡೆ ಮಾಡಿಕೊಟ್ಟಿದೆ. ಅಂಗನವಾಡಿಗಳಲ್ಲಿ ಮಕ್ಕಳಿಗೆ ಸರಿಯಾದ ಆಹಾರ, ಆರೈಕೆ ಒದಗಿಸಲಾಗದೆ
account_circle
R. Ashoka (ಮೋದಿ ಅವರ ಕುಟುಂಬ)(@RAshokaBJP) 's Twitter Profile Photo

ಮಾಜಿ ಪ್ರಧಾನಮಂತ್ರಿಗಳಾದ ಶ್ರೀ H D Deve Gowda ಅವರ ನಿವಾಸಕ್ಕೆ ತೆರಳಿ, ಅವರಿಗೆ ಹುಟ್ಟು ಹಬ್ಬದ ಶುಭಾಶಯ ಹೇಳಲಾಯಿತು.

ಈ ಸಂದರ್ಭದಲ್ಲಿ ಮುಖಂಡರಾದ ಶ್ರೀ ಲಕ್ಷ್ಮೀಕಾಂತ, ಶ್ರೀ ಕಬ್ಬಾಳು ಉಮೇಶ್ ಉಪಸ್ಥಿತರಿದ್ದರು.

ಮಾಜಿ ಪ್ರಧಾನಮಂತ್ರಿಗಳಾದ ಶ್ರೀ @H_D_Devegowda ಅವರ ನಿವಾಸಕ್ಕೆ ತೆರಳಿ, ಅವರಿಗೆ ಹುಟ್ಟು ಹಬ್ಬದ ಶುಭಾಶಯ ಹೇಳಲಾಯಿತು. ಈ ಸಂದರ್ಭದಲ್ಲಿ ಮುಖಂಡರಾದ ಶ್ರೀ ಲಕ್ಷ್ಮೀಕಾಂತ, ಶ್ರೀ ಕಬ್ಬಾಳು ಉಮೇಶ್ ಉಪಸ್ಥಿತರಿದ್ದರು.
account_circle
R. Ashoka (ಮೋದಿ ಅವರ ಕುಟುಂಬ)(@RAshokaBJP) 's Twitter Profile Photo

ವೈದ್ಯಕೀಯ ಶಿಕ್ಷಣ ಇಲಾಖೆಗೆ ಸೇರಿದ ಮೆಡಿಕಲ್ ಕಾಲೇಜುಗಳು, ಸಂಶೋಧನಾ ಸಂಸ್ಥೆಗಳು ಹಾಗೂ ಆಸ್ಪತ್ರೆಗಳಲ್ಲಿ ಕೆಪಿಟಿಟಿ ನಿಯಮ ಉಲ್ಲಂಘಿಸಿ ಉಪಕರಣಗಳ ಖರೀದಿಯಲ್ಲಿ ಹತ್ತಾರು ಕೋಟಿ ರೂಪಾಯಿ ಅವ್ಯವಹಾರ ನಡೆದಿರುವ ಬಗ್ಗೆ ವರದಿಯಾಗಿದ್ದು, ಸರ್ಕಾರ ಈ ಕೂಡಲೇ ತನಿಖೆಗೆ ಆದೇಶ ನೀಡಿ ತನಿಖೆ ಮುಗಿಯವರೆಗೂ ವೈದ್ಯಕೀಯ ಶಿಕ್ಷಣ ಸಚಿವ Dr. Sharan Prakash Patil ಅವರ

ವೈದ್ಯಕೀಯ ಶಿಕ್ಷಣ ಇಲಾಖೆಗೆ ಸೇರಿದ ಮೆಡಿಕಲ್ ಕಾಲೇಜುಗಳು, ಸಂಶೋಧನಾ ಸಂಸ್ಥೆಗಳು ಹಾಗೂ ಆಸ್ಪತ್ರೆಗಳಲ್ಲಿ ಕೆಪಿಟಿಟಿ ನಿಯಮ ಉಲ್ಲಂಘಿಸಿ ಉಪಕರಣಗಳ ಖರೀದಿಯಲ್ಲಿ ಹತ್ತಾರು ಕೋಟಿ ರೂಪಾಯಿ ಅವ್ಯವಹಾರ ನಡೆದಿರುವ ಬಗ್ಗೆ ವರದಿಯಾಗಿದ್ದು, ಸರ್ಕಾರ ಈ ಕೂಡಲೇ ತನಿಖೆಗೆ ಆದೇಶ ನೀಡಿ ತನಿಖೆ ಮುಗಿಯವರೆಗೂ ವೈದ್ಯಕೀಯ ಶಿಕ್ಷಣ ಸಚಿವ @S_PrakashPatil ಅವರ
account_circle
R. Ashoka (ಮೋದಿ ಅವರ ಕುಟುಂಬ)(@RAshokaBJP) 's Twitter Profile Photo

ಕಳೆದ ವರ್ಷ ಮಳೆ ಕೊರತೆಯಿಂದ ಬರಪೀಡಿತ ಎಂದು ಘೋಷಣೆ ಮಾಡಿದ್ದ ಪ್ರದೇಶಗಳಲ್ಲಿ ಬಿತ್ತನೆ ಮಾಡದಂತೆ ರೈತರಿಗೆ ಸೂಚನೆ ನೀಡಿದ್ದ Karnataka Congress ಸರ್ಕಾರ, ಈಗ ಬಿತ್ತನೆ ಮಾಡಿದ ರೈತರು ಮಾತ್ರ ಬರ ಪರಿಹಾರಕ್ಕೆ ಅರ್ಹರು ಎಂದು ಸಾವಿರಾರು ರೈತರನ್ನು ಪರಿಹಾರದ ಫಲಾನುಭವಿಗಳ ಪಟ್ಟಿಯಿಂದ ಹೊರಗಿಟ್ಟು ಅನ್ನದಾತರ ಬೆನ್ನಿಗೆ ಚೂರಿ ಹಾಕಿದೆ.

ಸಿಎಂ

ಕಳೆದ ವರ್ಷ ಮಳೆ ಕೊರತೆಯಿಂದ ಬರಪೀಡಿತ ಎಂದು ಘೋಷಣೆ ಮಾಡಿದ್ದ ಪ್ರದೇಶಗಳಲ್ಲಿ ಬಿತ್ತನೆ ಮಾಡದಂತೆ ರೈತರಿಗೆ ಸೂಚನೆ ನೀಡಿದ್ದ @INCKarnataka ಸರ್ಕಾರ, ಈಗ ಬಿತ್ತನೆ ಮಾಡಿದ ರೈತರು ಮಾತ್ರ ಬರ ಪರಿಹಾರಕ್ಕೆ ಅರ್ಹರು ಎಂದು ಸಾವಿರಾರು ರೈತರನ್ನು ಪರಿಹಾರದ ಫಲಾನುಭವಿಗಳ ಪಟ್ಟಿಯಿಂದ ಹೊರಗಿಟ್ಟು ಅನ್ನದಾತರ ಬೆನ್ನಿಗೆ ಚೂರಿ ಹಾಕಿದೆ. ಸಿಎಂ
account_circle
R. Ashoka (ಮೋದಿ ಅವರ ಕುಟುಂಬ)(@RAshokaBJP) 's Twitter Profile Photo

ಪಶುಗಳ ಔಷಧಿಯನ್ನು ಸರ್ಕಾರಿ ಆಸ್ಪತ್ರೆಗಳಲ್ಲಿ ಪೂರೈಕೆ ಮಾಡಿ ಜನರ ಜೀವದ ಜೊತೆ ಚೆಲ್ಲಾಟ ಆಡುತ್ತಿರುವ ಕಾಂಗ್ರೆಸ್ ಸರ್ಕಾರ ನಾಳೆ ಸರ್ಕಾರಿ ಆಸ್ಪತ್ರೆಗಳಿಗೆ ಕೀಟನಾಶಕ ಸರಬರಾಜು ಮಾಡಿ ಜನರ ಪ್ರಾಣಕ್ಕೇ ಕುತ್ತು ತಂದರೂ ಅಚ್ಚರಿಯಿಲ್ಲ.

ಅಧಿಕಾರಕ್ಕೆ ಬಂದಾಗಿನಿಂದ ಒಂದಲ್ಲ ಒಂದು ಎಡವಟ್ಟುಗಳಿಂದಲೇ ಸುದ್ದಿಯಾಗಿರುವ Karnataka Congress ಸರ್ಕಾರಕ್ಕೆ

ಪಶುಗಳ ಔಷಧಿಯನ್ನು ಸರ್ಕಾರಿ ಆಸ್ಪತ್ರೆಗಳಲ್ಲಿ ಪೂರೈಕೆ ಮಾಡಿ ಜನರ ಜೀವದ ಜೊತೆ ಚೆಲ್ಲಾಟ ಆಡುತ್ತಿರುವ ಕಾಂಗ್ರೆಸ್ ಸರ್ಕಾರ ನಾಳೆ ಸರ್ಕಾರಿ ಆಸ್ಪತ್ರೆಗಳಿಗೆ ಕೀಟನಾಶಕ ಸರಬರಾಜು ಮಾಡಿ ಜನರ ಪ್ರಾಣಕ್ಕೇ ಕುತ್ತು ತಂದರೂ ಅಚ್ಚರಿಯಿಲ್ಲ. ಅಧಿಕಾರಕ್ಕೆ ಬಂದಾಗಿನಿಂದ ಒಂದಲ್ಲ ಒಂದು ಎಡವಟ್ಟುಗಳಿಂದಲೇ ಸುದ್ದಿಯಾಗಿರುವ @INCKarnataka ಸರ್ಕಾರಕ್ಕೆ
account_circle
R. Ashoka (ಮೋದಿ ಅವರ ಕುಟುಂಬ)(@RAshokaBJP) 's Twitter Profile Photo

Wishing happy birthday to
our hon'ble governor Shri Thaawarchand Gehlot

I pray for long life and good health, for serving the people and fulfilling your duties with excellence.

ಕರ್ನಾಟಕದ ಘನತೆವೆತ್ತ ರಾಜ್ಯಪಾಲರಾದ ಮಾನ್ಯ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು.

Wishing happy birthday to our hon'ble governor Shri @TCGEHLOT I pray for long life and good health, for serving the people and fulfilling your duties with excellence. ಕರ್ನಾಟಕದ ಘನತೆವೆತ್ತ ರಾಜ್ಯಪಾಲರಾದ ಮಾನ್ಯ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು.
account_circle
R. Ashoka (ಮೋದಿ ಅವರ ಕುಟುಂಬ)(@RAshokaBJP) 's Twitter Profile Photo

ಹೆಮ್ಮೆಯ ಕನ್ನಡಿಗ, ಗೌರವಾನ್ವಿತ ಮಾಜಿ ಪ್ರಧಾನಿಗಳಾದ ಶ್ರೀ H D Deve Gowda ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.

ಸುಧೀರ್ಘ ರಾಜಕೀಯ ಅನುಭವ ಹಾಗೂ ಹೋರಾಟಗಳಿಂದ ಕೂಡಿದ ಬದುಕಿನಲ್ಲಿ ಕನ್ನಡ ನಾಡು, ನುಡಿ, ನೆಲ, ಜಲದ ಬಗ್ಗೆ ಅಪಾರ ಕಾಳಜಿ, ಅಭಿಮಾನ ಹೊಂದಿರುವ ಶ್ರೀ ದೇವೇಗೌಡರಿಗೆ ಇನ್ನೂ ಹೆಚ್ಚಿನ ಆಯುಷ್ಯ, ಆರೋಗ್ಯವನ್ನು ಭಗವಂತ ನೀಡಲಿ

ಹೆಮ್ಮೆಯ ಕನ್ನಡಿಗ, ಗೌರವಾನ್ವಿತ ಮಾಜಿ ಪ್ರಧಾನಿಗಳಾದ ಶ್ರೀ @H_D_Devegowda ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ಸುಧೀರ್ಘ ರಾಜಕೀಯ ಅನುಭವ ಹಾಗೂ ಹೋರಾಟಗಳಿಂದ ಕೂಡಿದ ಬದುಕಿನಲ್ಲಿ ಕನ್ನಡ ನಾಡು, ನುಡಿ, ನೆಲ, ಜಲದ ಬಗ್ಗೆ ಅಪಾರ ಕಾಳಜಿ, ಅಭಿಮಾನ ಹೊಂದಿರುವ ಶ್ರೀ ದೇವೇಗೌಡರಿಗೆ ಇನ್ನೂ ಹೆಚ್ಚಿನ ಆಯುಷ್ಯ, ಆರೋಗ್ಯವನ್ನು ಭಗವಂತ ನೀಡಲಿ
account_circle
R. Ashoka (ಮೋದಿ ಅವರ ಕುಟುಂಬ)(@RAshokaBJP) 's Twitter Profile Photo

ರಾಜ್ಯಕ್ಕೆ ಬೇಕಿದೆ ಶಾಂತಿ ಸುವ್ಯವಸ್ಥೆಯ ಗ್ಯಾರೆಂಟಿ

ಕಾಂಗ್ರೆಸ್ ಸರ್ಕಾರ ಬಂದಮೇಲೆ ಕಳೆದ 4 ತಿಂಗಳಲ್ಲಿ ಬರೋಬ್ಬರಿ 430 ಕೊಲೆಗಳು, ಮಹಿಳೆಯರು, ಹೆಣ್ಣುಮಕ್ಕಳ ಮೇಲೆ 198 ಅತ್ಯಾಚಾರ ಪ್ರಕರಣಗಳು ನಡೆದಿರುವುದು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಯಾವ ಮಟ್ಟಿಗೆ ಹದಗೆಟ್ಟಿದೆ ಎನ್ನುವುದಕ್ಕೆ ಸಾಕ್ಷಿ.

ಯಾವ ಕ್ರಿಮಿನಲ್ ಅಪರಾಧ ನಡೆದರೂ ಅದು

ರಾಜ್ಯಕ್ಕೆ ಬೇಕಿದೆ ಶಾಂತಿ ಸುವ್ಯವಸ್ಥೆಯ ಗ್ಯಾರೆಂಟಿ ಕಾಂಗ್ರೆಸ್ ಸರ್ಕಾರ ಬಂದಮೇಲೆ ಕಳೆದ 4 ತಿಂಗಳಲ್ಲಿ ಬರೋಬ್ಬರಿ 430 ಕೊಲೆಗಳು, ಮಹಿಳೆಯರು, ಹೆಣ್ಣುಮಕ್ಕಳ ಮೇಲೆ 198 ಅತ್ಯಾಚಾರ ಪ್ರಕರಣಗಳು ನಡೆದಿರುವುದು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಯಾವ ಮಟ್ಟಿಗೆ ಹದಗೆಟ್ಟಿದೆ ಎನ್ನುವುದಕ್ಕೆ ಸಾಕ್ಷಿ. ಯಾವ ಕ್ರಿಮಿನಲ್ ಅಪರಾಧ ನಡೆದರೂ ಅದು
account_circle
R. Ashoka (ಮೋದಿ ಅವರ ಕುಟುಂಬ)(@RAshokaBJP) 's Twitter Profile Photo

ಆರೋಗ್ಯ ಸಚಿವ ಶ್ರೀ Dinesh Gundu Rao/ದಿನೇಶ್ ಗುಂಡೂರಾವ್ ಅವರೇ,

ನನಗೆ ಪ್ರತ್ಯುತ್ತರ ಕೊಡುವ ಉತ್ಸಾಹ, ಆಸಕ್ತಿಯಲ್ಲಿ ಸ್ವಲ್ಪವಾದರೂ ಈ ಅಮಾನುಷ ಭ್ರೂಣ ಪತ್ತೆ-ಹತ್ಯೆ ಜಾಲವನ್ನು ಬೇಧಿಸುವಲ್ಲಿ ತೋರಿದ್ದರೆ ಜಾಮೀನಿನ ಮೇಲಿರುವ ಆರೋಪಿಯೊಬ್ಬ ಮತ್ತೊಮ್ಮೆ ಅದೇ ದುಷ್ಕೃತ್ಯ ಎಸಗುವ ದುಸ್ಸಾಹಸ ಮಾಡುತ್ತಿರಲಿಲ್ಲ.

ಅದೇ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ

ಆರೋಗ್ಯ ಸಚಿವ ಶ್ರೀ @dineshgrao ಅವರೇ, ನನಗೆ ಪ್ರತ್ಯುತ್ತರ ಕೊಡುವ ಉತ್ಸಾಹ, ಆಸಕ್ತಿಯಲ್ಲಿ ಸ್ವಲ್ಪವಾದರೂ ಈ ಅಮಾನುಷ ಭ್ರೂಣ ಪತ್ತೆ-ಹತ್ಯೆ ಜಾಲವನ್ನು ಬೇಧಿಸುವಲ್ಲಿ ತೋರಿದ್ದರೆ ಜಾಮೀನಿನ ಮೇಲಿರುವ ಆರೋಪಿಯೊಬ್ಬ ಮತ್ತೊಮ್ಮೆ ಅದೇ ದುಷ್ಕೃತ್ಯ ಎಸಗುವ ದುಸ್ಸಾಹಸ ಮಾಡುತ್ತಿರಲಿಲ್ಲ. ಅದೇ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ
account_circle
R. Ashoka (ಮೋದಿ ಅವರ ಕುಟುಂಬ)(@RAshokaBJP) 's Twitter Profile Photo

ಕಣ್ಣು, ಕಿವಿ, ಹೃದಯ ಇದ್ಯಾವುದೂ ಇಲ್ಲದ ಈ ರೈತ ವಿರೋಧಿ ಕಾಂಗ್ರೆಸ್ ಸರ್ಕಾರ ನರೇಗಾ ಹಣ, ಪಿಂಚಣಿ ಹಣವನ್ನೂ ರೈತರ ಸಾಲಕ್ಕೆ ಜಮೆ ಮಾಡಿಕೊಂಡು ಅನ್ನದಾತರ ಹೊಟ್ಟೆಗೆ ಹೊಡೆಯುವ ಪಾಪದ ಕೆಲಸ ಮಾಡುತ್ತಿದೆ.

ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಕರ್ನಾಟಕದ ರೈತರ ಸಂಕಷ್ಟಕ್ಕೆ ಸ್ಪಂದಿಸಿ ಕೇಂದ್ರ ಸರ್ಕಾರದಿಂದ ಬಿಡುಗಡೆ ಮಾಡಿದ್ದ ಬರ ಪರಿಹಾರವನ್ನ

ಕಣ್ಣು, ಕಿವಿ, ಹೃದಯ ಇದ್ಯಾವುದೂ ಇಲ್ಲದ ಈ ರೈತ ವಿರೋಧಿ ಕಾಂಗ್ರೆಸ್ ಸರ್ಕಾರ ನರೇಗಾ ಹಣ, ಪಿಂಚಣಿ ಹಣವನ್ನೂ ರೈತರ ಸಾಲಕ್ಕೆ ಜಮೆ ಮಾಡಿಕೊಂಡು ಅನ್ನದಾತರ ಹೊಟ್ಟೆಗೆ ಹೊಡೆಯುವ ಪಾಪದ ಕೆಲಸ ಮಾಡುತ್ತಿದೆ. ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಕರ್ನಾಟಕದ ರೈತರ ಸಂಕಷ್ಟಕ್ಕೆ ಸ್ಪಂದಿಸಿ ಕೇಂದ್ರ ಸರ್ಕಾರದಿಂದ ಬಿಡುಗಡೆ ಮಾಡಿದ್ದ ಬರ ಪರಿಹಾರವನ್ನ
account_circle
R. Ashoka (ಮೋದಿ ಅವರ ಕುಟುಂಬ)(@RAshokaBJP) 's Twitter Profile Photo

ವಿಧಾನ ಪರಿಷತ್ ನೈರುತ್ಯ ಪದವೀಧರ ಕ್ಷೇತ್ರದ ಚುನಾವಣೆಗೆ ಬಿಜೆಪಿ-ಜೆಡಿಎಸ್ ಮೈತ್ರಿ ಪಕ್ಷದ ಅಭ್ಯರ್ಥಿಯಾದ ಶ್ರೀ ಡಾ. ಧನಂಜಯ್ ಸರ್ಜಿ ಅವರು ಮೈಸೂರಿನ ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ನಾಮಪತ್ರ ಸಲ್ಲಿಸುವ ವೇಳೆ ಭಾಗವಹಿಸಿ, ಶುಭ ಹಾರೈಸಲಾಯಿತು.

ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy , ಸಂಸದರಾದ ಶ್ರೀ B Y Raghavendra (Modi Ka Parivar)

ವಿಧಾನ ಪರಿಷತ್ ನೈರುತ್ಯ ಪದವೀಧರ ಕ್ಷೇತ್ರದ ಚುನಾವಣೆಗೆ ಬಿಜೆಪಿ-ಜೆಡಿಎಸ್ ಮೈತ್ರಿ ಪಕ್ಷದ ಅಭ್ಯರ್ಥಿಯಾದ ಶ್ರೀ ಡಾ. ಧನಂಜಯ್ ಸರ್ಜಿ ಅವರು ಮೈಸೂರಿನ ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ನಾಮಪತ್ರ ಸಲ್ಲಿಸುವ ವೇಳೆ ಭಾಗವಹಿಸಿ, ಶುಭ ಹಾರೈಸಲಾಯಿತು. ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಶ್ರೀ @hd_kumaraswamy , ಸಂಸದರಾದ ಶ್ರೀ @BYRBJP
account_circle
R. Ashoka (ಮೋದಿ ಅವರ ಕುಟುಂಬ)(@RAshokaBJP) 's Twitter Profile Photo

ವಿಧಾನ ಪರಿಷತ್ ಚುನಾವಣೆಯ ದಕ್ಷಿಣ ಶಿಕ್ಷಕರ ಕ್ಷೇತ್ರದ NDA ಅಭ್ಯರ್ಥಿಯಾಗಿ ಶ್ರೀ ಕೆ.ವಿವೇಕಾನಂದ ಅವರು ಮೈಸೂರಿನಲ್ಲಿ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಭಾಗವಹಿಸಿ, ಅವರಿಗೆ ಶುಭ ಕೋರಲಾಯಿತು.

ಈ ಸಂದರ್ಭದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷರಾದ ಶ್ರೀ ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy, ಕೋರ್ ಕಮಿಟಿ ಅಧ್ಯಕ್ಷರಾದ ಶ್ರೀ G T Devegowda , ಮೈಸೂರು - ಕೊಡಗು

ವಿಧಾನ ಪರಿಷತ್ ಚುನಾವಣೆಯ ದಕ್ಷಿಣ ಶಿಕ್ಷಕರ ಕ್ಷೇತ್ರದ NDA ಅಭ್ಯರ್ಥಿಯಾಗಿ ಶ್ರೀ ಕೆ.ವಿವೇಕಾನಂದ ಅವರು ಮೈಸೂರಿನಲ್ಲಿ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಭಾಗವಹಿಸಿ, ಅವರಿಗೆ ಶುಭ ಕೋರಲಾಯಿತು. ಈ ಸಂದರ್ಭದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷರಾದ ಶ್ರೀ @hd_kumaraswamy, ಕೋರ್ ಕಮಿಟಿ ಅಧ್ಯಕ್ಷರಾದ ಶ್ರೀ @GTDevegowda , ಮೈಸೂರು - ಕೊಡಗು
account_circle
R. Ashoka (ಮೋದಿ ಅವರ ಕುಟುಂಬ)(@RAshokaBJP) 's Twitter Profile Photo

ಶ್ರೀ ಕ್ಷೇತ್ರ ಸುತ್ತೂರು ಶ್ರೀ ವೀರಸಿಂಹಾಸನ ಮಹಾಸಂಸ್ಥಾನ ಮಠಕ್ಕೆ ಭೇಟಿ ನೀಡಿ, ಜಗದ್ಗುರು ಪರಮಪೂಜ್ಯ ಶ್ರೀ ಶ್ರೀ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿಗಳ ಆಶೀರ್ವಾದ ಪಡೆಯಲಾಯಿತು.

ಈ ಸಂದರ್ಭದಲ್ಲಿ ಮುಖಂಡರುಗಳು ಉಪಸ್ಥಿತರಿದ್ದರು.

ಶ್ರೀ ಕ್ಷೇತ್ರ ಸುತ್ತೂರು ಶ್ರೀ ವೀರಸಿಂಹಾಸನ ಮಹಾಸಂಸ್ಥಾನ ಮಠಕ್ಕೆ ಭೇಟಿ ನೀಡಿ, ಜಗದ್ಗುರು ಪರಮಪೂಜ್ಯ ಶ್ರೀ ಶ್ರೀ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿಗಳ ಆಶೀರ್ವಾದ ಪಡೆಯಲಾಯಿತು. ಈ ಸಂದರ್ಭದಲ್ಲಿ ಮುಖಂಡರುಗಳು ಉಪಸ್ಥಿತರಿದ್ದರು.
account_circle
R. Ashoka (ಮೋದಿ ಅವರ ಕುಟುಂಬ)(@RAshokaBJP) 's Twitter Profile Photo

ಬಿಡಿಎ ಸಂಸ್ಥೆಯನ್ನ ಎಟಿಎಂ ಮಾಡಿಕೊಂಡಿರುವ Karnataka Congress ಸರ್ಕಾರ ಅವಕಾಶ ಸಿಕ್ಕ ಕಡೆಯೆಲ್ಲಾ ಜನರ ರಕ್ತ ಹೀರಿ ಲೂಟಿ ಮಾಡುತ್ತಿದೆ.

ನಿವೇಶನ ಪಡೆಯುವಾಗಲೇ ಸಾರ್ವಜನಿಕರು ವಿದ್ಯುತ್, ಒಳಚರಂಡಿ, ಕುಡಿಯುವ ನೀರು ಮುಂತಾದ ಸೌಲಭ್ಯಗಳಿಗೆ ಪ್ರತ್ಯೇಕ ಶುಲ್ಕ ಪಾವತಿಸಿದ್ದರೂ ಈಗ ಮನೆ ಕಟ್ಟಲು ಹೋದಾಗ ಮತ್ತೊಮ್ಮೆ 30,000 ರೂಪಾಯಿ ವಸೂಲಿ ಮಾಡಲು

ಬಿಡಿಎ ಸಂಸ್ಥೆಯನ್ನ ಎಟಿಎಂ ಮಾಡಿಕೊಂಡಿರುವ @INCKarnataka ಸರ್ಕಾರ ಅವಕಾಶ ಸಿಕ್ಕ ಕಡೆಯೆಲ್ಲಾ ಜನರ ರಕ್ತ ಹೀರಿ ಲೂಟಿ ಮಾಡುತ್ತಿದೆ. ನಿವೇಶನ ಪಡೆಯುವಾಗಲೇ ಸಾರ್ವಜನಿಕರು ವಿದ್ಯುತ್, ಒಳಚರಂಡಿ, ಕುಡಿಯುವ ನೀರು ಮುಂತಾದ ಸೌಲಭ್ಯಗಳಿಗೆ ಪ್ರತ್ಯೇಕ ಶುಲ್ಕ ಪಾವತಿಸಿದ್ದರೂ ಈಗ ಮನೆ ಕಟ್ಟಲು ಹೋದಾಗ ಮತ್ತೊಮ್ಮೆ 30,000 ರೂಪಾಯಿ ವಸೂಲಿ ಮಾಡಲು
account_circle
R. Ashoka (ಮೋದಿ ಅವರ ಕುಟುಂಬ)(@RAshokaBJP) 's Twitter Profile Photo

ಬರಾಗಲದಲ್ಲಂತೂ ಎಚ್ಚೆತ್ತುಕೊಂಡು ಸಮಯಪ್ರಜ್ಞೆಯಿಂದ ಕೆಲಸ ಮಾಡಲಿಲ್ಲ. ಈಗ ಮಳೆಗಾಲದ ಮುನ್ನವೂ ಈ ಸೋಮಾರಿ ಕಾಂಗ್ರೆಸ್ ಸರ್ಕಾರ ಸಕಾಲಕ್ಕೆ ಎಚ್ಚೆತ್ತುಕೊಂಡು ಪೂರ್ವಸಿದ್ಧತೆ ಮಾಡಿಕೊಳ್ಳುವ ಯಾವ ಲಕ್ಷಣವೂ ಕಾಣುತ್ತಿಲ್ಲ.

ಮಳೆಗಾಲ ಆರಂಭಕ್ಕೆ ಮುನ್ನವೇ ಕೆರೆ ಕಾಲುವೆಗಳಲ್ಲಿ ಹೂಳೆತ್ತುವುದು, ಚರಂಡಿ ಸ್ವಚ್ಚತೆ ಮಾಡುವುದು, ಅಂಡರ್ ಪಾಸ್ ಗಳಲ್ಲಿ,

ಬರಾಗಲದಲ್ಲಂತೂ ಎಚ್ಚೆತ್ತುಕೊಂಡು ಸಮಯಪ್ರಜ್ಞೆಯಿಂದ ಕೆಲಸ ಮಾಡಲಿಲ್ಲ. ಈಗ ಮಳೆಗಾಲದ ಮುನ್ನವೂ ಈ ಸೋಮಾರಿ ಕಾಂಗ್ರೆಸ್ ಸರ್ಕಾರ ಸಕಾಲಕ್ಕೆ ಎಚ್ಚೆತ್ತುಕೊಂಡು ಪೂರ್ವಸಿದ್ಧತೆ ಮಾಡಿಕೊಳ್ಳುವ ಯಾವ ಲಕ್ಷಣವೂ ಕಾಣುತ್ತಿಲ್ಲ. ಮಳೆಗಾಲ ಆರಂಭಕ್ಕೆ ಮುನ್ನವೇ ಕೆರೆ ಕಾಲುವೆಗಳಲ್ಲಿ ಹೂಳೆತ್ತುವುದು, ಚರಂಡಿ ಸ್ವಚ್ಚತೆ ಮಾಡುವುದು, ಅಂಡರ್ ಪಾಸ್ ಗಳಲ್ಲಿ,
account_circle
R. Ashoka (ಮೋದಿ ಅವರ ಕುಟುಂಬ)(@RAshokaBJP) 's Twitter Profile Photo

ರಾಜ್ಯದಲ್ಲಿ ಎಗ್ಗಿಲ್ಲದೆ ನಡೆಯುತ್ತಿರುವ ಹೆಣ್ಣು ಭ್ರೂಣ ಪತ್ತೆ-ಹತ್ಯೆಯ ಅಮಾನವೀಯ ದಂಧೆ ಭವಿಷ್ಯದಲ್ಲಿ ನಮ್ಮ ಸಮಾಜದ ಸಮತೋಲನ, ಸ್ವಾಸ್ಥ್ಯವನ್ನೇ ಹಾಳು ಮಾಡುವ ದೊಡ್ಡ ಅಪಾಯವಿದೆ.

ಹೆಣ್ಣು ಕೂಸುಗಳ ಹುಟ್ಟುವ ಮುನ್ನವೇ ಅವುಗಳ ಜೀವ ತೆಗೆಯುವ ಈ ಅಮಾನುಷ ಜಾಲದ ಬಗ್ಗೆ ಎಷ್ಟು ಬಾರಿ ಎಚ್ಚರಿಸಿದರೂ ಅದನ್ನು ಗಂಭೀರವಾಗಿ ಪರಿಗಣಿಸದ ರಾಜ್ಯ ಸರ್ಕಾರದ

ರಾಜ್ಯದಲ್ಲಿ ಎಗ್ಗಿಲ್ಲದೆ ನಡೆಯುತ್ತಿರುವ ಹೆಣ್ಣು ಭ್ರೂಣ ಪತ್ತೆ-ಹತ್ಯೆಯ ಅಮಾನವೀಯ ದಂಧೆ ಭವಿಷ್ಯದಲ್ಲಿ ನಮ್ಮ ಸಮಾಜದ ಸಮತೋಲನ, ಸ್ವಾಸ್ಥ್ಯವನ್ನೇ ಹಾಳು ಮಾಡುವ ದೊಡ್ಡ ಅಪಾಯವಿದೆ. ಹೆಣ್ಣು ಕೂಸುಗಳ ಹುಟ್ಟುವ ಮುನ್ನವೇ ಅವುಗಳ ಜೀವ ತೆಗೆಯುವ ಈ ಅಮಾನುಷ ಜಾಲದ ಬಗ್ಗೆ ಎಷ್ಟು ಬಾರಿ ಎಚ್ಚರಿಸಿದರೂ ಅದನ್ನು ಗಂಭೀರವಾಗಿ ಪರಿಗಣಿಸದ ರಾಜ್ಯ ಸರ್ಕಾರದ
account_circle
R. Ashoka (ಮೋದಿ ಅವರ ಕುಟುಂಬ)(@RAshokaBJP) 's Twitter Profile Photo

ಬರದಿಂದ ಸಂಕಷ್ಟದಲ್ಲಿರುವ ರೈತರಿಗೆ ನೆರವು ನೀಡಲು ಪ್ರಧಾನಿ ಶ್ರೀ Narendra Modi ಅವರ ನೇತೃತ್ವದ ಕೇಂದ್ರ ಸರ್ಕಾರ 3,454 ಕೋಟಿ ರೂಪಾಯಿ ಬರ ಪರಿಹಾರ ಬಿಡುಗಡೆ ಮಾಡಿದ್ದರೆ, ಅದನ್ನ ರೈತರ ಸಾಲಕ್ಕೆ ಜಮೆ ಮಾಡಿಕೊಳ್ಳುತ್ತಿದೆ ಈ ರೈತವಿರೋಧಿ Karnataka Congress ಸರ್ಕಾರ.

ಸಿಎಂ Siddaramaiah ನವರೇ, ನಿಮಗೆ ರೈತರ ಬಗ್ಗೆ ಕಿಂಚಿತ್ತಾದರೂ ಕಾಳಜಿ

ಬರದಿಂದ ಸಂಕಷ್ಟದಲ್ಲಿರುವ ರೈತರಿಗೆ ನೆರವು ನೀಡಲು ಪ್ರಧಾನಿ ಶ್ರೀ @narendramodi ಅವರ ನೇತೃತ್ವದ ಕೇಂದ್ರ ಸರ್ಕಾರ 3,454 ಕೋಟಿ ರೂಪಾಯಿ ಬರ ಪರಿಹಾರ ಬಿಡುಗಡೆ ಮಾಡಿದ್ದರೆ, ಅದನ್ನ ರೈತರ ಸಾಲಕ್ಕೆ ಜಮೆ ಮಾಡಿಕೊಳ್ಳುತ್ತಿದೆ ಈ ರೈತವಿರೋಧಿ @INCKarnataka ಸರ್ಕಾರ. ಸಿಎಂ @siddaramaiah ನವರೇ, ನಿಮಗೆ ರೈತರ ಬಗ್ಗೆ ಕಿಂಚಿತ್ತಾದರೂ ಕಾಳಜಿ
account_circle
R. Ashoka (ಮೋದಿ ಅವರ ಕುಟುಂಬ)(@RAshokaBJP) 's Twitter Profile Photo

ತನ್ನ ಇಂಡಿ ಮಿತ್ರ ಪಕ್ಷ ಡಿಎಂಕೆ ಮೆಚ್ಚಿಸಲು ಕದ್ದುಮುಚ್ಚಿ ಕಾವೇರಿ ನೀರನ್ನು ತಮಿಳುನಾಡಿಗೆ ಹರಿ ಬಿಟ್ಟು ಕೆಆರ್ ಎಸ್ ಜಲಾಶಯ ಬರಿದು ಮಾಡಿದ ನಾಡದ್ರೋಹಿ Karnataka Congress ಸರ್ಕಾರ ಈಗ ಕಾಂಗ್ರೆಸ್ ಆಡಳಿತದ ತೆಲಂಗಾಣ ರಾಜ್ಯಕ್ಕೆ ರಾಯಚೂರಿನ ನಾರಾಯಣಪುರ ಡ್ಯಾಂ ನೀರು ಹರಿಬಿಡುವ ಮೂಲಕ ಮತ್ತೊಮ್ಮೆ ಕನ್ನಡಿಗರಿಗೆ ದ್ರೋಹ ಬಗೆಗಿದೆ.

ಕಳೆದ 12

ತನ್ನ ಇಂಡಿ ಮಿತ್ರ ಪಕ್ಷ ಡಿಎಂಕೆ ಮೆಚ್ಚಿಸಲು ಕದ್ದುಮುಚ್ಚಿ ಕಾವೇರಿ ನೀರನ್ನು ತಮಿಳುನಾಡಿಗೆ ಹರಿ ಬಿಟ್ಟು ಕೆಆರ್ ಎಸ್ ಜಲಾಶಯ ಬರಿದು ಮಾಡಿದ ನಾಡದ್ರೋಹಿ @INCKarnataka ಸರ್ಕಾರ ಈಗ ಕಾಂಗ್ರೆಸ್ ಆಡಳಿತದ ತೆಲಂಗಾಣ ರಾಜ್ಯಕ್ಕೆ ರಾಯಚೂರಿನ ನಾರಾಯಣಪುರ ಡ್ಯಾಂ ನೀರು ಹರಿಬಿಡುವ ಮೂಲಕ ಮತ್ತೊಮ್ಮೆ ಕನ್ನಡಿಗರಿಗೆ ದ್ರೋಹ ಬಗೆಗಿದೆ. ಕಳೆದ 12
account_circle