Mysuru City(@MysuruCity_) 's Twitter Profile Photo

ನಂಜನಗೂಡು ಶ್ರೀಕಂಠೇಶ್ವರ ದೊಡ್ಡ ಜಾತ್ರಾ ಮಹೋತ್ಸವ - ೨೦೨೪ 🔥


account_circle
ದಿನೇಮ್ಇಸ್ಅಶೋಕ(@KadattiAshoka) 's Twitter Profile Photo

ಮಹಾರಾಜ ಶ್ರೀ ಚಾಮರಾಜೇಂದ್ರ ಒಡೆಯರ್ ಅವರ 160ನೇ ಜನ್ಮದಿನದಂದು ಅವರನ್ನು ಸ್ಮರಿಸುತ್ತಿದ್ದೇವೆ.🙏🏻


👑 – at Mysore Palace

ಮಹಾರಾಜ ಶ್ರೀ ಚಾಮರಾಜೇಂದ್ರ ಒಡೆಯರ್ ಅವರ 160ನೇ ಜನ್ಮದಿನದಂದು ಅವರನ್ನು ಸ್ಮರಿಸುತ್ತಿದ್ದೇವೆ.🙏🏻

#MysuruCity
#KingWadiyar 👑 – at Mysore Palace
account_circle
112 Mysuru City(@112mysurucity) 's Twitter Profile Photo

ದಿನಾಂಕ 19.05.2024ರ ಸಂಜೆ 6.46ರಲ್ಲಿ ರಾಜೀವ್‌ ನಗರದ ಪ್ರಜ್ವಲ್ ಹಾಸ್ಪಿಟಲ್‌ ಬಳಿ 2 ಕಾರುಗಳಿಗೆ ಅಪಘಾತವಾಗಿದೆ ಎಂದು ಸ್ಥಳೀಯರೊಬ್ಬರು 112 ಸಹಾಯವಾಣಿಗೆ ಕರೆಮಾಡಿದ ಕೂಡಲೆ ಸ್ಥಳಕ್ಕೆ ಬಂದು ಮುಂದಿನ ಕ್ರಮಕ್ಕೆ ದಕ್ಷಿಣ ಪೋಲಿಸ್‌ ಠಾಣೆಗೆ ಮಾಹಿತಿ ನೀಡಿರುತ್ತಾರೆ 112Karnataka Commissioner of Police Mysuru

ದಿನಾಂಕ 19.05.2024ರ ಸಂಜೆ 6.46ರಲ್ಲಿ ರಾಜೀವ್‌ ನಗರದ ಪ್ರಜ್ವಲ್ ಹಾಸ್ಪಿಟಲ್‌ ಬಳಿ 2 ಕಾರುಗಳಿಗೆ ಅಪಘಾತವಾಗಿದೆ ಎಂದು ಸ್ಥಳೀಯರೊಬ್ಬರು 112 ಸಹಾಯವಾಣಿಗೆ ಕರೆಮಾಡಿದ ಕೂಡಲೆ ಸ್ಥಳಕ್ಕೆ ಬಂದು ಮುಂದಿನ ಕ್ರಮಕ್ಕೆ  ದಕ್ಷಿಣ ಪೋಲಿಸ್‌ ಠಾಣೆಗೆ ಮಾಹಿತಿ ನೀಡಿರುತ್ತಾರೆ @112Karnataka @CPMysuru
account_circle
112 Mysuru City(@112mysurucity) 's Twitter Profile Photo

ದಿನಾಂಕ 19.05.2024ರ ರಾತ್ರಿ 1.10 ರಲ್ಲಿ ಗಾಂಧಿನಗರದ ಲಿಡ್ಕರ್‌ ಕಾಲೋನಿಯಲ್ಲಿ ಅಣ್ಣ ತಮ್ಮಂದಿರು ಜಗಳವಾಡುತ್ತಿದ್ದಾರೆಂದು ನಿವಾಸಿಯೊಬ್ಬರು 112 ಸಹಾಯವಾಣಿಗೆ ಕರೆಮಾಡಿದ 3 ನಿಮಿಷಕ್ಕೆ ಸ್ಥಳಕ್ಕೆ ಬಂದು ಅವರಿಗೆ ತಿಳುವಳಿಕೆ ನೀಡಿ ಜಗಳ ನಿಲ್ಲಿಸಿ ಕ್ರಮವಹಿಸಿದ್ದಾರೆ 112Karnataka Commissioner of Police Mysuru

ದಿನಾಂಕ 19.05.2024ರ ರಾತ್ರಿ 1.10 ರಲ್ಲಿ ಗಾಂಧಿನಗರದ ಲಿಡ್ಕರ್‌ ಕಾಲೋನಿಯಲ್ಲಿ ಅಣ್ಣ ತಮ್ಮಂದಿರು ಜಗಳವಾಡುತ್ತಿದ್ದಾರೆಂದು ನಿವಾಸಿಯೊಬ್ಬರು 112 ಸಹಾಯವಾಣಿಗೆ ಕರೆಮಾಡಿದ 3 ನಿಮಿಷಕ್ಕೆ ಸ್ಥಳಕ್ಕೆ ಬಂದು ಅವರಿಗೆ ತಿಳುವಳಿಕೆ ನೀಡಿ  ಜಗಳ ನಿಲ್ಲಿಸಿ ಕ್ರಮವಹಿಸಿದ್ದಾರೆ @112Karnataka @CPMysuru
account_circle
Anil Kumar P(@ANILKUMARP_K) 's Twitter Profile Photo

ಸಮಸ್ತ ನಾಡಿನ ಜನತೆಗೆ ವಿಜಯಧಶಮಿ ಹಾಗು ಆಯುಧ ಪೂಜೆಯ ಶುಭಾಶಯಗಳು. ಪೂಜಿಸುವ ವಿಶಿಷ್ಟ ದಿನದ ಸಂಭ್ರಮವು ಎಲ್ಲರ ಬಾಳಲ್ಲಿ,ಸುಖ,ಶಾಂತಿ,ಸಮೃದ್ಧಿಯನ್ನು ಹೊತ್ತು ತರಲಿ ಜಗನ್ಮಾತೆ ದುರ್ಗಿಯ ಅನುಗ್ರಹ ಎಲ್ಲರ ಮೇಲಿರಲೆಂದು
ಪ್ರಾರ್ಥಸುತ್ತೇವೆ.

ಸಮಸ್ತ ನಾಡಿನ ಜನತೆಗೆ ವಿಜಯಧಶಮಿ ಹಾಗು ಆಯುಧ ಪೂಜೆಯ ಶುಭಾಶಯಗಳು. ಪೂಜಿಸುವ ವಿಶಿಷ್ಟ ದಿನದ ಸಂಭ್ರಮವು ಎಲ್ಲರ ಬಾಳಲ್ಲಿ,ಸುಖ,ಶಾಂತಿ,ಸಮೃದ್ಧಿಯನ್ನು ಹೊತ್ತು ತರಲಿ ಜಗನ್ಮಾತೆ ದುರ್ಗಿಯ ಅನುಗ್ರಹ ಎಲ್ಲರ ಮೇಲಿರಲೆಂದು 
ಪ್ರಾರ್ಥಸುತ್ತೇವೆ.

#Mysoredasara2023 #MysuruDasara #MysorePalace #Mysurucity #Chamundihills
account_circle
The Better India(@thebetterindia) 's Twitter Profile Photo

Mysuru, a city known for its rich history, culture, and heritage, is also a city where kindness reigns supreme. Its people are warm and welcoming, and they go out of their way to help others in need.

Mysuru, a city known for its rich history, culture, and heritage, is also a city where kindness reigns supreme. Its people are warm and welcoming, and they go out of their way to help others in need. 

#MysuruKindness #MysuruLove #MysuruCity
account_circle